Posts

ಬಾಬಾಸಾಹೇಬ್ ಅಂಬೇಡ್ಕರ್ ಅವರ 16 ಸ್ಪೂರ್ತಿದಾಯಕ ಉಲ್ಲೇಖಗಳು

Image
ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡಾ . ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಫ್ಲ್ಯಾಗ್ ಮಾಡಿದ ಪ್ರಸಿದ್ಧ ನಾಯಕ . ಅವರು ದಲಿತರು ಮತ್ತು ಇತರ ಸಾಮಾಜಿಕ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಸಿದ್ಧ ರಾಜನೀತಿಜ್ಞರಾಗಿದ್ದರು . 1891 ರ ಏಪ್ರಿಲ್ 14 ರಂದು ಜನಿಸಿದ ಅವರ ಸುಧಾರಣೆಗಳು ದೇಶದಾದ್ಯಂತ ' ಅಂಬೇಡ್ಕರ್ ಜಯಂತಿ ' ರೂಪದಲ್ಲಿ ಪ್ರತಿಧ್ವನಿಸಿತು . ಈ ದಿನವನ್ನು ಗುರುತಿಸಲು ಅವನ ಸ್ವಂತ ಮಾತುಗಳಿಗಾಗಿ ನಾವು ಅವನನ್ನು ನೆನಪಿಟ್ಟುಕೊಳ್ಳೋಣ . ಬಾಬಾಸಾಹೇಬ್ ಅಂಬೇಡ್ಕರ್ ಅವರ 16 ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ . 1. ಇತಿಹಾಸವನ್ನು ಮರೆಯುವ & ಇತಿಹಾಸವನ್ನು ಅವರು ಮಾಡಲು ಸಾಧ್ಯವಿಲ್ಲ . 2. " ವಿದ್ಯಾವಂತರಾಗಿರಿ , ಸಂಘಟಿತರಾಗಿರಿ ಮತ್ತು ವರ್ತಿಸಬೇಕು " 3. " ನಾನು ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ " 4. " ಜೀವನವು ದೀರ್ಘಕಾಲದವರೆಗೆ ಉತ್ತಮವಾಗಿರಬೇಕು ". 5. " ಸಂವಿಧಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ನಾನು ಕಂಡುಕೊಂಡರೆ , ನಾನು ಅದನ್ನು ಬರ್ನ್ ಮಾಡಿದ ಮೊದಲ ವ್ಯಕ್ತಿಯಾಗಿದ್ದೇನೆ ." 6. " ಮಾನವ ಅಸ್ತಿತ್ವದ ಅಂತಿಮ ಗುರ...

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

Image
ಅಸ್ತಮಾ ಕಾಯಿಲೆ : ಭಯ ಬೇಡ , ಮನೆಮದ್ದೇ ಇದಕ್ಕೆ ರಾಮಬಾಣ ಮಾನವ ತನ್ನಿಂದ ತಾನೇ ಕೆಲವೊಂದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಾನೆ. ಕಾಡುಗಳನ್ನು ಕಡಿದು ಕಾಂಕ್ರೀಟ್ ನಾಡುಗಳನ್ನು ಮಾಡುತ್ತಿರುವ ಕಾರಣದಿಂದಾಗಿ ದೆಹಲಿಯಂತಹ ದೇಶದ ರಾಜಧಾನಿಯಲ್ಲಿ ಈಗ ವಿಷಕಾರಿ ವಾತಾವರಣ ಸೃಷ್ಟಿಯಾಗಿ ಹಲವಾರು ರೀತಿಯ ಕಾಯಿಲೆಗಳು ಸೃಷ್ಟಿಯಾಗಿದೆ. ಕಲುಷಿತ ವಾತಾವರಣದಿಂದ ಬರುವಂತಹ ಪ್ರಮುಖ ಕಾಯಿಲೆಯೆಂದರೆ ಅಸ್ತಮಾ. ಇದು ದೇಹವನ್ನು ತುಂಬಾ ಕಾಡುವಂತಹ ರೋಗ. ಈ ಸಮಸ್ಯೆ ಇರುವವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಕೆಲವೊಂದು ಶ್ವಾಸನಾಳಗಳಲ್ಲಿ ಉರಿಯೂತ ಮತ್ತು ಕಿರಿದಾಗಿ ಸಮಸ್ಯೆ ಹೆಚ್ಚಾಗಬಹುದು. ಇದರಿಂದ ಎದೆಕಟ್ಟಿದಂತೆ ಆಗುವುದು, ಉಸಿರಾಟದ ತೊಂದರೆ, ಕಫ, ಉಬ್ಬಸ ಇತ್ಯಾದಿ ಸಮಸ್ಯೆಗಳಿರುವುದು. ಅಸ್ತಮಾ ಇರುವಂತಹ ರೋಗಿಗಳಿಗೆ ಜೀವನವೇ ನರಕವಾಗಿರುವುದು. ನೋವು ಮತ್ತು ಉಸಿರಾಡಲು ಕಷ್ಟಪಡುವುದು ತುಂಬಾ ದೊಡ್ಡ ಸಮಸ್ಯೆಯಾಗಿರುವುದು. ಆದರೆ ಇದಕ್ಕೆ ಕೆಟ್ಟ ಆಹಾರ ಕ್ರಮವೇ ಕಾರಣವೆಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಅಮೆರಿಕಾದಲ್ಲಿ ಆಹಾರಕ್ರಮ ಬದಲಾವಣೆಯಿಂದಾಗಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ಅಮೆರಿಕಾದಲ್ಲಿ ಹೆಚ್ಚಿನ ಜನರು ತಾಜಾ ಹಣ್ಣುಗಳ ಬದಲಿಗೆ ಸಂಸ್ಕರಿಸಿದ ಆಹಾರ ಸೇವನೆಗೆ ಮೊರೆ ಹೋಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಸ್ತಮಾಗೆ ಹೆಚ್ಚಿನವರು ಹೋಮಿಯೋಪತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಇದ...

ಮಧುಮೇಹಿಗಳು,ಇಂತಹಹಣ್ಣು-ಆಹಾರಪದಾರ್ಥಗಳಿಂದದೂರವಿರಬೇಕು

Image
ಮಧುಮೇಹಿಗಳು , ಇಂತಹಹಣ್ಣು - ಆಹಾರಪದಾರ್ಥಗಳಿಂದದೂರವಿರಬೇಕು ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ತರುವಂಥದ್ದು ನಮ್ಮ ಕಾಯಿಲೆಗಳಾಗಿವೆ . ಪ್ರತಿಯೊಂದು ಕಾಯಿಲೆಯನ್ನು ಅದರದ್ದೇ ಆದ ರೀತಿಯಲ್ಲಿ ಆರೈಕೆ ಮಾಡುವ ರೀತಿ ನಮಗೆ ತಿಳಿದಿದ್ದರೆ ಕಾಯಿಲೆಯು ನಮ್ಮ ದೇಹಕ್ಕೆ ಹಾನಿ ಮಾಡದ ರೀತಿಯಲ್ಲಿ ಅದನ್ನು ನಾವು ನಿರ್ವಹಿಸಬಹುದು . ಶ್ರೀಮಂತ ಕಾಯಿಲೆ ಎಂದೇ ಹೆಸರುವಾಸಿಯಾಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಈಗ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಉಪದ್ರವಕಾರಿ ಎಂದೆನಿಸಿದೆ . ನಿಮ್ಮ ಎದುರಲ್ಲಿ ಸಿಹಿ ಇದ್ದರೂ ತಿನ್ನಲಾಗದ ಪರಿಸ್ಥಿತಿ , ಹೀಗೆ ಜೀವನದಲ್ಲಿ ಕಹಿಯನ್ನೇ ಉಣ್ಣಬೇಕಾದ ಅವಸ್ಥೆಯನ್ನು ಈ ರೋಗ ಉಂಟುಮಾಡುತ್ತದೆ . ಆದರೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಮ್ಮ ದೇಹಕ್ಕೆ ಇದು ಹೆಚ್ಚಿನ ಉಪದ್ರವಕಾರಿ ಎಂದೆನಿಸುವುದಿಲ್ಲ . ಮಧುಮೇಹ ಇರುವವರು ಹಣ್ಣುಗಳನ್ನು ಹಾಗೂ ಜ್ಯೂಸ್ ಅನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ . ಹಣ್ಣುಗಳು ಆರೋಗ್ಯವನ್ನು ಸರಿಯಾಗಿರಿಸುತ್ತದೆ ಯಾದರೂ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ . ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಹಾಗೂ ಆಹಾರವನ್ನು ಹೆಚ್ಚು ಬಳಸಬಹುದು .     ಮಧುಮೇಹವನ್ನು ನಿಯಂತ್ರಿಸುವ ಪವರ್ ' ನ...